Slide
Slide
Slide
previous arrow
next arrow

ಬಹುಸಂಖ್ಯಾತರನ್ನು ಕಡೆಗಣಿಸಿದ ಬಜೆಟ್ : ಗುರು ಮಠಪತಿ

300x250 AD

ದಾಂಡೇಲಿ : ಯಾವುದೇ ಹೊಸ ಯೋಜನೆ ಜಾರಿಯಾಗದ ಸಾಲದ ಸುಳಿಯಲ್ಲಿ ಕಂಗಾಲಾದ , ಪ್ರತಿಯೊಬ್ಬ ಜನ ಸಾಮಾನ್ಯರ ಮೇಲೆ ಸುಮಾರು 1 ಲಕ್ಷ ರೂಪಾಯಿ ಸಾಲದ ಹೊರೆಯನ್ನು ಹೊರೆಸಿದ ಬಜೆಟ್ ಇದಾಗಿದೆ. ಓಟ್ ಬ್ಯಾಂಕಿನ ರಾಜಕಾರಣದ, ಒಂದು ಸಮುದಾಯದ ತುಷ್ಟೀಕರಣದ , ಓಲೈಕೆಯ ಬಜೆಟ್ ಇದು. ಬಹುಸಂಖ್ಯಾತರನ್ನು ಕಡೆಗಣಿಸಿದ ಬಜೆಟ್ ಇದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಬಗ್ಗೆ ಬಿಜೆಪಿ ತಾಲೂಕು ಉಪಾಧ್ಯಕ್ಷರಾದ ಗುರು ಮಠಪತಿಯವರು ಪ್ರತಿಕ್ರಿಯಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top